ಭಾನು. ಜುಲೈ 12th, 2026

    ವರ್ಗ: Kannada

    ಪ್ರಾದೇಶಿಕ ಮಟ್ಟದ ಅಂಚೆ ಅದಾಲತ್ ಜೂನ್ ೨೯ಕ್ಕೆ

    ಮೊದಲಾರ್ಧದ ಅರ್ಧ ವಾರ್ಷಿಕ ಪ್ರಾದೇಶಿಕ ಮಟ್ಟದ ಡಾಕ್ (ಅಂಚೆ) ಅದಾಲತ್ ಜೂನ್ 29, 2026 ರಂದು ಬೆಳಿಗ್ಗೆ 11 ಗಂಟೆಗೆ ಕೋರ್ಟ್ ವೃತ್ತದ ಹತ್ತಿರ, ಅಕ್ಕನ ಬಳಗದ ಎದುರು ಧಾರವಾಡದ ಡಿ.ಸಿ. ಕಾಂಪೌಂಡ್ನಲ್ಲಿರುವ ಧಾರವಾಡದ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಯಲ್ಲಿ ನಡೆಯಲಿದೆ

    AI ಸಲಹೆ! AI ನಿಂದ ಉದ್ಯೋಗ ನಷ್ಟ, ಮುಂದಿನ ಪೀಳಿಗೆಯನ್ನು ಬೆಳೆಸುವುದರ ಕುರಿತು AI ಸಲಹೆ ಏನು ಗೊತ್ತೇ?

    AI ಗೊಂದು ಪ್ರಶ್ನೆ! ಸನಾತನ ಧರ್ಮದಲ್ಲಿ ಆಚರಿಸಿಕೊಂಡು ಬಂದ ಸಂಸ್ಕಾರಗಳು ಈಗಲೂ ಪ್ರಸ್ತುತ ಎಂದು ಅನಿಸುತ್ತದೆ? ಕರ್ಮ ಯೋಗದ ಮಹತ್ವವನ್ನು ವಿಶ್ವದ ಎಲ್ಲಾ ಶ್ರೇಷ್ಠ ಗ್ರಂಥಗಳಲ್ಲೂ ಬರೆಯಲಾಗಿದೆ. ಭಗವದ್ಗೀತೆಯಲ್ಲಂತು ಕರ್ಮದ ಮಹತ್ವವನ್ನು ಸಾರುವ ಕರ್ಮಯೋಗವೆನ್ನುವ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಆದರೆ…

    ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಅವರಿಗೆ ಪ್ರಶಸ್ತಿ ಪ್ರಧಾನ

    ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಸೇರಿ ಡಾ.ಪೂಜಾ ಬೇವೂರು, ಶ್ರೀಮತಿ ಕಾವ್ಯ ಅಂಗಡಿ, ಡಾ.ಗಿರೀಶ್ ದೇಸೂರ್, ಶ್ರೀಮತಿ ಸೂರಯ್ಯ, ಶ್ರೀಮತಿ ಲಕ್ಷ್ಮೀ ಮೂರ್ತಿ, ಡಾ.ನಾವಿ ಮತ್ತು ಪ್ರಾಧ್ಯಾಪಕ ಪ್ರವೀಣ್ ಕುಲಕರ್ಣಿ ಅವರಿಗೆ ಪಂಚತಂತ್ರ ದುರ್ಗಾಸಿಂಗ್ ಪ್ರಶಸ್ತಿ ಮತ್ತು ರವೀಂದ್ರನಾಥ ಟ್ಯಾಗೋರ್…

    ಎ.18ರಂದು ಹುಬ್ಳಿ ನವನಗರದಲ್ಲಿ ವಚನ ಗಾಯನ ಸ್ಪರ್ಧೆ

    ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ…

    `ಸರಸ್ವತಿ ಪ್ರಭಾ ಭಜನೋತ್ಸವ – 2025′ ಫಲಿತಾಂಶ ಪ್ರಕಟ

    ಕನ್ನಡದ ಪ್ರತಿಭಾವಂತ ಜಾನಪದ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್ ವತಿಯಿಂದ ಸತತವಾಗಿ 2ನೇ (ದ್ವಿತೀಯ) ವರ್ಷದಲ್ಲಿಯು ಆಯೋಜಿಸಿದ್ದ ಆನಲೈನ್ ಭಜನಾ ಸಂಗಮ `ಸರಸ್ವತಿ ಪ್ರಭಾ ಭಜನೋತ್ಸವ 2025' ರಲ್ಲಿ ಅತ್ಯುತ್ತಮವೆನಿಸಿದ ಎಂಟು ಭಜನಾ ವಿಡೀಯೋಗಳನ್ನು ಸರಸ್ವತಿ…

    ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ  ಅರ್ಪಣೆ

     ಉಡುಪಿ  ಪೇಜಾವರ ಮಠದ  ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು 26-12-2025  ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ  ಅರ್ಪಣೆ  ನೆಡೆಯಿತು 

    ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನ ರಾಷ್ಟ್ರ ಪ್ರಶಸ್ತಿ

    ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆವತಿಯಿಂದ ಸಂಸ್ಥೇಯ ೭ನೇ ವಾರ್ಷಿಕೋತ್ಸವ ನಿಮಿತ್ತ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಇತ್ತೀಚಿಗೆ ಬೀದರಿನ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಶೆಣೈಯವರ ನಾಲ್ಕು ದಶಕದ ಸಾಧನೆಯನ್ನು ಗುರುತಿಸಿ ಕರ್ನಾಟಕ…

    error: Content is protected !!