ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಸಿ.ಇ.ಓ ಮಂಜುನಾಥ ನಾಯ್ಕ ರವರಿಗೆ ಸೇವಾ ನಿವೃತ್ತಿ
ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಸಿ.ಇ.ಓ ಮಂಜುನಾಥ ನಾಯ್ಕ ರವರಿಗೆ ಸೇವಾ ನಿವೃತ್ತಿ
100 ಫಲಿತಾಂಶ ಪಡೆದ ಪ್ರೌಢ ಶಾಲೆಗಳ ಅಭಿನಂದನಾ ಸಭೆ
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಮಾಹೆ,ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾ ಭವನದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಮತ್ತು 2025-26ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶ ಪಡೆದ ಜಿಲ್ಲೆಯ ಪ್ರೌಢ ಶಾಲೆಗಳ ಅಭಿನಂದನಾ ಸಭೆ
ಉಡುಪಿಯ ಕೆ ರಂಜನರವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವ
ಉಡುಪಿ ಸಿವಿಲ್ ಎಂಜಿನಿಯರ್ ಸಂಘದ ಅಧ್ಯಕ್ಷರಾದ ಕೆ ರಂಜನ್ ರವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ರವರು ಶಾಲು ಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಿದರು …
SSC CGL 2026 – ಅಂಚೆ ಇಲಾಖೆಯ Postal Assistant, Sorting Assistant ಹಾಗೂ Inspector ಹುದ್ದೆಗಳಿಗೆ ಉತ್ತಮ ಅವಕಾಶ
ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪದವೀಧರರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು SSC Combined Graduate Level (CGL) Examination – 2026 ಮೂಲಕ ಲಭ್ಯವಿರುವ ಅಂಚೆ ಇಲಾಖೆಯ ಉದ್ಯೋಗಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅಂಚೆ ಇಲಾಖೆ, ಉತ್ತರ ಕರ್ನಾಟಕ ಪ್ರದೇಶ ಮನವಿ…
AI ಸಲಹೆ! AI ನಿಂದ ಉದ್ಯೋಗ ನಷ್ಟ, ಮುಂದಿನ ಪೀಳಿಗೆಯನ್ನು ಬೆಳೆಸುವುದರ ಕುರಿತು AI ಸಲಹೆ ಏನು ಗೊತ್ತೇ?
AI ಗೊಂದು ಪ್ರಶ್ನೆ! ಸನಾತನ ಧರ್ಮದಲ್ಲಿ ಆಚರಿಸಿಕೊಂಡು ಬಂದ ಸಂಸ್ಕಾರಗಳು ಈಗಲೂ ಪ್ರಸ್ತುತ ಎಂದು ಅನಿಸುತ್ತದೆ? ಕರ್ಮ ಯೋಗದ ಮಹತ್ವವನ್ನು ವಿಶ್ವದ ಎಲ್ಲಾ ಶ್ರೇಷ್ಠ ಗ್ರಂಥಗಳಲ್ಲೂ ಬರೆಯಲಾಗಿದೆ. ಭಗವದ್ಗೀತೆಯಲ್ಲಂತು ಕರ್ಮದ ಮಹತ್ವವನ್ನು ಸಾರುವ ಕರ್ಮಯೋಗವೆನ್ನುವ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಆದರೆ…
ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಅವರಿಗೆ ಪ್ರಶಸ್ತಿ ಪ್ರಧಾನ
ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಸೇರಿ ಡಾ.ಪೂಜಾ ಬೇವೂರು, ಶ್ರೀಮತಿ ಕಾವ್ಯ ಅಂಗಡಿ, ಡಾ.ಗಿರೀಶ್ ದೇಸೂರ್, ಶ್ರೀಮತಿ ಸೂರಯ್ಯ, ಶ್ರೀಮತಿ ಲಕ್ಷ್ಮೀ ಮೂರ್ತಿ, ಡಾ.ನಾವಿ ಮತ್ತು ಪ್ರಾಧ್ಯಾಪಕ ಪ್ರವೀಣ್ ಕುಲಕರ್ಣಿ ಅವರಿಗೆ ಪಂಚತಂತ್ರ ದುರ್ಗಾಸಿಂಗ್ ಪ್ರಶಸ್ತಿ ಮತ್ತು ರವೀಂದ್ರನಾಥ ಟ್ಯಾಗೋರ್…
ಎ.18ರಂದು ಹುಬ್ಳಿ ನವನಗರದಲ್ಲಿ ವಚನ ಗಾಯನ ಸ್ಪರ್ಧೆ
ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ…
ವಸಂತಮಾಸದಲ್ಲೊಂದು `ವಿಸ್ಮಯ ಶ್ರೀ ಕಾಶೀಮಠಾಧೀಶರ ವಸಂತೋತ್ಸವ
೨೦೨೬ರಲ್ಲಿ ಮಾರ್ಚ್ ೧೯ಕ್ಕೆ ಪರಾಭವ ನಾಮ ಸಂವತ್ಸರ ಆರಂಭವಾಗುತ್ತದೆ. ಅಂದೇ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಈ ಸಂವತ್ಸರದ ವಸಂತೋತ್ಸವವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದಲ್ಲಿರುವ ಶ್ರೀ ಅನಂತನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾಗಲಿದೆ.
