ಭಾನು. ಮೇ 3rd, 2026

    ವರ್ಗ: Kannada News

    ಎ.18ರಂದು ಹುಬ್ಳಿ ನವನಗರದಲ್ಲಿ ವಚನ ಗಾಯನ ಸ್ಪರ್ಧೆ

    ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ…

    ವಸಂತಮಾಸದಲ್ಲೊಂದು `ವಿಸ್ಮಯ ಶ್ರೀ ಕಾಶೀಮಠಾಧೀಶರ ವಸಂತೋತ್ಸವ

    ೨೦೨೬ರಲ್ಲಿ ಮಾರ್ಚ್ ೧೯ಕ್ಕೆ ಪರಾಭವ ನಾಮ ಸಂವತ್ಸರ ಆರಂಭವಾಗುತ್ತದೆ. ಅಂದೇ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಈ ಸಂವತ್ಸರದ ವಸಂತೋತ್ಸವವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದಲ್ಲಿರುವ ಶ್ರೀ ಅನಂತನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾಗಲಿದೆ.

    `ಸರಸ್ವತಿ ಪ್ರಭಾ ಭಜನೋತ್ಸವ – 2025′ ಫಲಿತಾಂಶ ಪ್ರಕಟ

    ಕನ್ನಡದ ಪ್ರತಿಭಾವಂತ ಜಾನಪದ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್ ವತಿಯಿಂದ ಸತತವಾಗಿ 2ನೇ (ದ್ವಿತೀಯ) ವರ್ಷದಲ್ಲಿಯು ಆಯೋಜಿಸಿದ್ದ ಆನಲೈನ್ ಭಜನಾ ಸಂಗಮ `ಸರಸ್ವತಿ ಪ್ರಭಾ ಭಜನೋತ್ಸವ 2025' ರಲ್ಲಿ ಅತ್ಯುತ್ತಮವೆನಿಸಿದ ಎಂಟು ಭಜನಾ ವಿಡೀಯೋಗಳನ್ನು ಸರಸ್ವತಿ…

    ಅಮೃತ ಮಹೋತ್ಸವದ (75) ಸಂಭ್ರಮದಲ್ಲಿ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ

    ಈಗ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಸ್ಥಾಪನೆಯ 75 ವರ್ಷಗಳು ಪೂರ್ಣಗೊಂಡು ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ತತ್ಸಂಬಂಧ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ೨೦೦ಕ್ಕಿಂತ ಅಧಿಕ ಹಿರಿಯ ಸದಸ್ಯರಿಗೆ ಹಾಗೂ ಸಹಕಾರಿ ಸಂಘದ ಈ ಹಿಂದಿನ ನಿರ್ದೇಶಕರಿಗೆ ಸನ್ಮಾನಿಸುವ ಹೃತ್ಪೂರ್ವಕ…

    error: Content is protected !!