ಬುಧ. ಸೆಪ್ಟೆಂ 16th, 2026

    ವರ್ಗ: News

    ಮಣಿಪಾಲ ಕೈಗಾರಿಕ ಪ್ರದೇಶ ರಸ್ತೆ ಉದ್ಘಾಟನೆ

    ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ನೇತೃತ್ವದಲ್ಲಿ ಸುಮಾರು ೩.೫ ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾದ ೧.೯ ಕಿ.ಮೀ. ಮಣಿಪಾಲ ಕೈಗಾರಿಕಾ ವಸಾಹತಿನ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ| ಟಿ. ಸತೀಶ್ ಯು. ಪೈ…

    ಉಡುಪಿ ದೈವಜ್ಞ ಸೊಸೈಟಿ ಚೆ 35ವ್ಯಾ ಎ.ಜಿ.ಎಮ್.

    ಉಡುಪಿಚೆ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಚೊ ೨೦೨೫-೨೬ ಆರ್ಥಿಕ ವರ್ಷಾಚೊ ೩೫ವ್ಯಾ ವಾರ್ಷಿಕ ಮಹಾಸಭಾ ಸೆ.೦೬ಕ ಸಂಘಾಚೊ ಅಧ್ಯಕ್ಷ ಶ್ರೀ ಯು ಸತೀಶ ಶೇಟ್ ತಾಂಗೆಲೆ ಅಧ್ಯಕ್ಷಪಣಾರಿ ಚಲ್ಲೆ.

    ಉಪ್ಪೂರಿಗೆ ಡಾ . ಪಿ. ದಯಾನಂದ ಪೈ ದಂಪತಿಗಳ ಭೇಟಿ

    ಡಾ . ಪಿ. ದಯಾನಂದ ಪೈ ದಂಪತಿಗಳು ಸೆಪ್ಟೆಂಬರ್ 13 ಆದಿತ್ಯವಾರ, 2026 (ಗಣೇಶ ಚತುರ್ಥಿಯ ಮುನ್ನಾ ದಿನ..) ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿರುವ " ವಯೋ ವಂದನ ಆತಿಥ್ಯ*ಗೃಹ ಕಟ್ಟಡ" ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ಶ್ರೀ ಗಣೇಶ ಚೌತಿ

    ಆಮ್ಗೆಲೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಾಂಕ ಅತ್ಯಂತ ಅಭಿಮಾನ ಪಾವ್ಚೆ ವಿಷಯು ಮ್ಹಳಯಾರಿ ಮುಂಬೈಚೆ ಜಿ.ಎಸ್.ಬಿ. ಸೇವಾ ಮಂಡಲಾಚಾನ ಘೆಲೀಲೆ 71 ವರ್ಷಾಚಾನ ಆಚರಣ ಕೊರಚೆ ಶ್ರೀ ಗಣೇಶೋತ್ಸವು. ಅವಂದು 72ವ್ಯಾ ವರಸಾಚೆ ಶ್ರೀ ಗಣೇಶೋತ್ಸವಾಚೆ ಸಂಭ್ರಮು ಸೂರು ಜಾತ್ತಾ ಆಸ್ಸಾ.…

    ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಾಕ ಪುಸ್ತಕ ಆಮಂತ್ರಿತ

    ಡಾ.ಟಿ.ಎಂ.ಎ.ಪೈ ಅತ್ಯುತ್ತಮ ಪುಸ್ತಕ ಪುರಸ್ಕಾರ ೨೦೨೫ ಕ ಕೊಂಕಣಿ ಪುಸ್ತಕ ಆಮಂತ್ರಿತ ಕೆಲ್ಲಾ. ಅಂತಿಮ ದಿವಸ ಅಕ್ಟೋಬರ್ ೩೧, ೨೦೨೬. ಚಡ್ತಾವತ ಮಾಹಿತಿಕ www.drtmapaifoundation.org ಸಂಪರ್ಕ ಕರಾತಿ.

    ಉಡುಪಿಯಲ್ಲಿ ಜೂನಿಯರ್ ಮುದ್ದು ಕೃಷ್ಣ ಸ್ಪರ್ಧೆ

    ಈ ವರ್ಷ ಉಡುಪಿಯ ಕೃಷ್ಣ ಮಠದಲ್ಲಿ ಮುದ್ದು ಕೃಷ್ಣವೇಷಧಾರಿಗಳ ಕಲರವ ಜೋರಾಗಿತ್ತು. ಅವರಿಂದ ಕೃಷ್ಣಮಠದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಣಮಿಯ ಸಂಭ್ರಮ ಕಳೆಗಟ್ಟಿತ್ತು. ಉಡುಪಿ ಶ್ರೀ ಕೃಷ್ಣ ಮಠದ ಅನ್ನಬ್ರಹ್ಮ ಛತ್ರದಲ್ಲಿ ನೆಡೆದ ಜೂನಿಯರ್ ಮುದ್ದು ಕೃಷ್ಣ ಸ್ಪರ್ಧೆ ಯನ್ನು ಶ್ರೀ ಶಿರೂರು…

    error: Content is protected !!