ಗುರು. ಸೆಪ್ಟೆಂ 17th, 2026

    ವರ್ಗ: News

    ಸೆ.೨೦; ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ

    ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲೆ ಹಾಗೂ ಸಮರ್ಪಣ ಚಾರಿಟೇಬಲ್ ಟ್ರಸ್ಟ್, ಮುದರಂಗಡಿ (ರಿ) ಸಹಯೋಗದಲ್ಲಿ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿ -೨೦೨೬-೨೭ ವತಿಯಿಂದ ಜಿ.ಎಸ್.ಬಿ. ಸಮಾಜ ಬಾಂದವರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಹಾಗೂ ಪ್ರತಿಭಾವಂತರಿಗೆ…

    ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಹುಬ್ಬಳ್ಳಿ

    ಹುಬ್ಬಳ್ಳಿ ಸಾರಸ್ವತ ಬ್ರಾಹ್ಮಣ ಸಮಾಜಾ ತರಪೇನಿ ದರ ವರ್ಷ ಆಚರಣ ಕೊರನು ಘೇವ್ನು ಯವ್ಚೆ ವಿಜೃಂಭಣೆಚೆ ಶ್ರೀ ಗಣೇಶೋತ್ಸವು ಶ್ರೀ ಗಣೇಶಮೂರ್ತಿ ಪ್ರತಿಷ್ಠಾಪನೆ ಬರಶಿ ಸೆ.೧೪ ದಿವಸು ಆರಂಭ ಜಾಲ್ಲೆ. ತ್ಯಾ ದಿವಸು ಧೋಂಪಾರಾ ಭಜನಾ, ಪೂಜಾ, ಬ್ರಾಹ್ಮಣ ಭೋಜನಾ ಚಲ್ಲೆ.…

    ಮಣಿಪಾಲ ಕೈಗಾರಿಕ ಪ್ರದೇಶ ರಸ್ತೆ ಉದ್ಘಾಟನೆ

    ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ನೇತೃತ್ವದಲ್ಲಿ ಸುಮಾರು ೩.೫ ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾದ ೧.೯ ಕಿ.ಮೀ. ಮಣಿಪಾಲ ಕೈಗಾರಿಕಾ ವಸಾಹತಿನ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ| ಟಿ. ಸತೀಶ್ ಯು. ಪೈ…

    ಉಡುಪಿ ದೈವಜ್ಞ ಸೊಸೈಟಿ ಚೆ 35ವ್ಯಾ ಎ.ಜಿ.ಎಮ್.

    ಉಡುಪಿಚೆ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಚೊ ೨೦೨೫-೨೬ ಆರ್ಥಿಕ ವರ್ಷಾಚೊ ೩೫ವ್ಯಾ ವಾರ್ಷಿಕ ಮಹಾಸಭಾ ಸೆ.೦೬ಕ ಸಂಘಾಚೊ ಅಧ್ಯಕ್ಷ ಶ್ರೀ ಯು ಸತೀಶ ಶೇಟ್ ತಾಂಗೆಲೆ ಅಧ್ಯಕ್ಷಪಣಾರಿ ಚಲ್ಲೆ.

    ಉಪ್ಪೂರಿಗೆ ಡಾ . ಪಿ. ದಯಾನಂದ ಪೈ ದಂಪತಿಗಳ ಭೇಟಿ

    ಡಾ . ಪಿ. ದಯಾನಂದ ಪೈ ದಂಪತಿಗಳು ಸೆಪ್ಟೆಂಬರ್ 13 ಆದಿತ್ಯವಾರ, 2026 (ಗಣೇಶ ಚತುರ್ಥಿಯ ಮುನ್ನಾ ದಿನ..) ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿರುವ " ವಯೋ ವಂದನ ಆತಿಥ್ಯ*ಗೃಹ ಕಟ್ಟಡ" ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ಶ್ರೀ ಗಣೇಶ ಚೌತಿ

    ಆಮ್ಗೆಲೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಾಂಕ ಅತ್ಯಂತ ಅಭಿಮಾನ ಪಾವ್ಚೆ ವಿಷಯು ಮ್ಹಳಯಾರಿ ಮುಂಬೈಚೆ ಜಿ.ಎಸ್.ಬಿ. ಸೇವಾ ಮಂಡಲಾಚಾನ ಘೆಲೀಲೆ 71 ವರ್ಷಾಚಾನ ಆಚರಣ ಕೊರಚೆ ಶ್ರೀ ಗಣೇಶೋತ್ಸವು. ಅವಂದು 72ವ್ಯಾ ವರಸಾಚೆ ಶ್ರೀ ಗಣೇಶೋತ್ಸವಾಚೆ ಸಂಭ್ರಮು ಸೂರು ಜಾತ್ತಾ ಆಸ್ಸಾ.…

    error: Content is protected !!