ಸೆ.೨೦; ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ
ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲೆ ಹಾಗೂ ಸಮರ್ಪಣ ಚಾರಿಟೇಬಲ್ ಟ್ರಸ್ಟ್, ಮುದರಂಗಡಿ (ರಿ) ಸಹಯೋಗದಲ್ಲಿ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿ -೨೦೨೬-೨೭ ವತಿಯಿಂದ ಜಿ.ಎಸ್.ಬಿ. ಸಮಾಜ ಬಾಂದವರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಹಾಗೂ ಪ್ರತಿಭಾವಂತರಿಗೆ…
