ಗುರು. ಮೇ 28th, 2026

    ವರ್ಗ: Kannada

    SSC CGL 2026 – ಅಂಚೆ ಇಲಾಖೆಯ Postal Assistant, Sorting Assistant ಹಾಗೂ Inspector ಹುದ್ದೆಗಳಿಗೆ ಉತ್ತಮ ಅವಕಾಶ

    ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪದವೀಧರರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು SSC Combined Graduate Level (CGL) Examination – 2026 ಮೂಲಕ ಲಭ್ಯವಿರುವ ಅಂಚೆ ಇಲಾಖೆಯ ಉದ್ಯೋಗಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅಂಚೆ ಇಲಾಖೆ, ಉತ್ತರ ಕರ್ನಾಟಕ ಪ್ರದೇಶ ಮನವಿ…

    AI ಸಲಹೆ! AI ನಿಂದ ಉದ್ಯೋಗ ನಷ್ಟ, ಮುಂದಿನ ಪೀಳಿಗೆಯನ್ನು ಬೆಳೆಸುವುದರ ಕುರಿತು AI ಸಲಹೆ ಏನು ಗೊತ್ತೇ?

    AI ಗೊಂದು ಪ್ರಶ್ನೆ! ಸನಾತನ ಧರ್ಮದಲ್ಲಿ ಆಚರಿಸಿಕೊಂಡು ಬಂದ ಸಂಸ್ಕಾರಗಳು ಈಗಲೂ ಪ್ರಸ್ತುತ ಎಂದು ಅನಿಸುತ್ತದೆ? ಕರ್ಮ ಯೋಗದ ಮಹತ್ವವನ್ನು ವಿಶ್ವದ ಎಲ್ಲಾ ಶ್ರೇಷ್ಠ ಗ್ರಂಥಗಳಲ್ಲೂ ಬರೆಯಲಾಗಿದೆ. ಭಗವದ್ಗೀತೆಯಲ್ಲಂತು ಕರ್ಮದ ಮಹತ್ವವನ್ನು ಸಾರುವ ಕರ್ಮಯೋಗವೆನ್ನುವ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಆದರೆ…

    ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಅವರಿಗೆ ಪ್ರಶಸ್ತಿ ಪ್ರಧಾನ

    ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಸೇರಿ ಡಾ.ಪೂಜಾ ಬೇವೂರು, ಶ್ರೀಮತಿ ಕಾವ್ಯ ಅಂಗಡಿ, ಡಾ.ಗಿರೀಶ್ ದೇಸೂರ್, ಶ್ರೀಮತಿ ಸೂರಯ್ಯ, ಶ್ರೀಮತಿ ಲಕ್ಷ್ಮೀ ಮೂರ್ತಿ, ಡಾ.ನಾವಿ ಮತ್ತು ಪ್ರಾಧ್ಯಾಪಕ ಪ್ರವೀಣ್ ಕುಲಕರ್ಣಿ ಅವರಿಗೆ ಪಂಚತಂತ್ರ ದುರ್ಗಾಸಿಂಗ್ ಪ್ರಶಸ್ತಿ ಮತ್ತು ರವೀಂದ್ರನಾಥ ಟ್ಯಾಗೋರ್…

    ಎ.18ರಂದು ಹುಬ್ಳಿ ನವನಗರದಲ್ಲಿ ವಚನ ಗಾಯನ ಸ್ಪರ್ಧೆ

    ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ…

    `ಸರಸ್ವತಿ ಪ್ರಭಾ ಭಜನೋತ್ಸವ – 2025′ ಫಲಿತಾಂಶ ಪ್ರಕಟ

    ಕನ್ನಡದ ಪ್ರತಿಭಾವಂತ ಜಾನಪದ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್ ವತಿಯಿಂದ ಸತತವಾಗಿ 2ನೇ (ದ್ವಿತೀಯ) ವರ್ಷದಲ್ಲಿಯು ಆಯೋಜಿಸಿದ್ದ ಆನಲೈನ್ ಭಜನಾ ಸಂಗಮ `ಸರಸ್ವತಿ ಪ್ರಭಾ ಭಜನೋತ್ಸವ 2025' ರಲ್ಲಿ ಅತ್ಯುತ್ತಮವೆನಿಸಿದ ಎಂಟು ಭಜನಾ ವಿಡೀಯೋಗಳನ್ನು ಸರಸ್ವತಿ…

    ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ  ಅರ್ಪಣೆ

     ಉಡುಪಿ  ಪೇಜಾವರ ಮಠದ  ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು 26-12-2025  ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ  ಅರ್ಪಣೆ  ನೆಡೆಯಿತು 

    ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನ ರಾಷ್ಟ್ರ ಪ್ರಶಸ್ತಿ

    ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆವತಿಯಿಂದ ಸಂಸ್ಥೇಯ ೭ನೇ ವಾರ್ಷಿಕೋತ್ಸವ ನಿಮಿತ್ತ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಇತ್ತೀಚಿಗೆ ಬೀದರಿನ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಶೆಣೈಯವರ ನಾಲ್ಕು ದಶಕದ ಸಾಧನೆಯನ್ನು ಗುರುತಿಸಿ ಕರ್ನಾಟಕ…

    ಅಣ್ಣಿಗೇರಿ ದೈವಜ್ಞ ದರ್ಶನದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ

    ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸೇವಾ ಸಂಸ್ಥೆ(ರಿ) ಅಣ್ಣಿಗೇರಿ ಮತ್ತು ಹುಬ್ಬಳ್ಳಿಯ ವಿಹಾನ್ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಮತ್ತು ಡಾ.ಗಣೇಶ. ಕೆ. ವೆರ್ಣೆಕರ ಇವರ ಸಾರಥ್ಯದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಹೃದಯ ಮೌಲ್ಯಮಾಪನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

    ಡಾ|| ಆರಗೋಡು ಕೃಷ್ಣರಾಯ ಶೆಣೈರಿಗೆ ಮಾನಂಜೆ ಸಹಕಾರಿ ಸಂಘದಿಂದ ಸನ್ಮಾನ

    ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯರು ಹಾಗೂ ಸಂಘದ ಮಾಜಿ ನಿರ್ದೇಶಕರೂ ಆಗಿ ಸೇವೆ ಸಲ್ಲಿಸಿದ ಶ್ರೀ ಆರಗೋಡು ಕೃಷ್ಣರಾಯ ಶೆಣೈಯವರ ಸಹಕಾರಿ ಸೇವೆಯನ್ನು ಗುರುತಿಸಿ ದಿನಾಂಕ ೦೮-೧೨-೨೦೨೫ರಂದು ಹಳಿಹೊಳೆ ಗ್ರಾಮದ ಕೆಳಾಕೊಡ್ಲಿನಲ್ಲಿರುವ ಅವರ ಮನೆಗೆ ಹೋಗಿ ಸಂಘದ…

    error: Content is protected !!