ಶನಿ. ಮೇ 23rd, 2026
    WhatsApp Image 2026 05 21 at 7.19.32 PM
    Spread the love

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ ಇದರ ವತಿಯಿಂದ ರಾಜ್ಯಾದ್ಯಂತ  ನಡೆಯುತ್ತಿರುವ ಮನೆಗೊಂದು ಗ್ರಂಥಾಲಯ ಅಭಿಯಾನದ ಅನುಷ್ಠಾನ   ಸಮಾರಂಭದಲ್ಲಿ  ಉಡುಪಿ  ಸಿವಿಲ್ ಎಂಜಿನಿಯರ್ ಸಂಘದ  ಅಧ್ಯಕ್ಷರಾದ ಕೆ  ರಂಜನ್ ರವರನ್ನು   ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ  ರವರು  ಶಾಲು ಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಿದರು                                     

    ವೇದಿಕೆಯಲ್ಲಿ   ಕನ್ನಡ ಸಂಸ್ಕೃತಿ  ಇಲಾಖೆಯ ಸಹಾಯಕ ನಿರ್ದೇಶಿಕೀ ಪೂರ್ಣಿಮಾ  , ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ  , ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರ್ವಾಧ್ಯಕ್ಷರಾದ ವಿಶ್ವನಾಥ ಶೆಣೈ  , ನಾಗರಾಜ್ ಹೆಬ್ಬಾರ್  , 
    ಕಸಾಪ  ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾದ೯ನ್ ಕೊಡವೂರು, ರಂಜನಿ ವಸಂತ್ , ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಕೊಡವೂರು, ಪೂರ್ಣಿಮಾ  ಜನಾದ೯ನ್  ,   ರಾಘವೇಂದ್ರ ಪ್ರಭು ಕವಾ೯ಲು, ರೇಡಿಯೋ ಮಣಿಪಾಲ್ ನಿರ್ದೇಶಕಿ ಡಾ.ರಶ್ಮೀ ಅಮ್ಮೆಂಬಳ ಉಪಸ್ಥರಿದ್ದರು 


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!