
ಧರ್ಮ ದೇವತೆಲೆ ಅವತಾರ ಖಾತೇರಿ ದಿನೇ ದಿನೇ ಮಸ್ತ ಇತ್ತುಲೆ ಮಾಹಿತಿ ಮೆಳ್ತಾ ಆಸ್ಸಾ. ಜಾಲಯಾರೀಚಿ ಆರತಾಚೆ ಲೋಕಾಂಕ ಹೇ ಕಮ್ಮೀಚಿ. ಧಾರ್ಮಿಕತೆ ವಿಷಯಾಂತು ಶಿಕ್ಕಿಲೆ ತಿತ್ಲ್ಯಾಕ ಶಿಕ್ಕೂಚೆ ಆಸ್ತಾ. ಆಜಿ ಆಮ್ಮಿ ಧರ್ಮದೇವತೆ ಕೊರವಂಜಿ ಅವತಾರ ಖಾತೇರಿ ಕೋಳ್ನು ಘೆವಯಾ. ಹೇ ತೌಳವ ಭೂಂಯಿ ಪರಶುರಾಮ ತಾಕೂನು ಸೃಷ್ಟಿ ಜಾಲೀಲೆ. ಪರಮಪವಿತ್ರ ದ್ವಾದಶ ಕವಲ ಜಾವ್ನುಪೋವ್ನು ಭೂಂಯ್ಕ ಯವ್ನು ಫಾಲ್ಗುಣ ಶುಕ್ಲಪಕ್ಷಾಚೆ ಫುನ್ನವ ಉತ್ತರಾನಕ್ಷತ ದಿವಸು ಫಲ್ಗುಣಿ ನಂಯ್ಚೆ ಲಾಗ್ಗಿ, ಶೀನಿವಾಸರಾಯು ಖಡ್ಗ ಬಿಲ್ಲು ಬಾಣ ಬರಶಿ ಮೃಗಬೇಟೆ ಖಾತೇರಿ ಉಚ್ಚೈಶ್ರವಾಂತು ಯತ್ತನಾ ಕೃಷ್ಣ ಪಕ್ಷಾಚೆ ಅನುರಾಧಾ ನಕ್ಷತ್ರ ದಿವಸು ವಸಂತ ಪೌರ್ಣಮಿ ದಿವಸು ಚಂದಾಯ ಜೋರ್ನು ವಚ್ಚುನು ಆಪಣಾಕ ಲೋಕಕಲ್ಯಾಣಕ್ಕೋಸ್ಕರ, ಪದ್ಮಾವತಿ ಬರಶಿ ಕಲ್ಯಾಣ(ವ್ಹರಡಿಕ) ಜಾವ್ಚೆ ಇಚ್ಛಾ ಪ್ರಾಪ್ತಿ ಜಾವನು ಮನ ‘ಹಗುರ ಜಾಲ್ಲೆ.. ತಕ್ಷಣ ಧನ್ವಂತರಿ ಈಶ್ವರು ಯವ್ನು ಹಾರೈಕೆ ಕೆಲ್ಲೊ. ಥೊಡೆ ಮುಖಾರಿ ವಚ್ಚುನು ಆಪಣೇಲೆ ಖಡ್ಗ ನೆಲಾಂತು ಪೂರ್ನು ಉಚ್ಚೆಶ್ರವವಾಕ ಪರಮಾತ್ಮಾನಿ ಈಶ್ವರಾಕ ದಿಲ್ಲೆ. ತ್ಯಾಂಚಿ ವೇಳ್ಯಾರಿ ಬಾಣ ಏಕಳೋ ವಾನರ ವ್ಹಲ್ಲೊ. ತುಳುನಾಡಾಚೆ ರಾಯು ಜಾಲೀಲೊ ಶ್ರೀನಿವಾಸರಾಯು ಮ್ಹೊಣು ಆಪಯಚೆ ಸ್ವಾಮಿನಿ ಕೊರವಂಜಿ ಧರ್ಮದೇವತೆಚೆ ಅವತಾರ ಘೆತ್ಲೊ. ಕೃಷ್ಣಪಕ್ಷಾಂತು ೧೩ದಿವಸು ಯವಚಾಕ ಲಾಗ್ಗಿಲ ತೆದ್ನಾ ಪರಮಾತ್ಮಾನಿ ೪೮ದಿವಸಾಚೆ ಏಕ ಮಂಡಲ ಭಿತ್ತರಿ ಲೋಕಕಲ್ಯಾಣಕ್ಕೋಸ್ಕರ ಪದ್ಮಾವತಿಕ ಲಗ್ನ ಜಾಲ್ಲೊ.
ಹಾಜ್ಜೆ ಪರಮಾತ್ಮಾನಿ ಹೇ ಅವತಾರಾಚೆ ಮೂಲವಿಗ್ರಹ ಧರ್ಮದೇವತೆ ಮ್ಹೊಣು ಹೇ ಗೌರವಪುರಕ್ಷೇತ್ರಾಂತು ಫಲ್ಗುಣಿ ತಟಾಂತು ಪ್ರಸಿದ್ಧಿ ಪಾವ್ನು ಲೋಕೋದ್ಧಾರಾಕ ಕಾರಣೀಭೂತ ಜಾವ್ನಾಸ್ಸುಚೆ ಹಾಂಗಾಚೆ ವೈಶಿಷ್ಟ್ಯ ವರೇನ ವ್ಹಯಿ. ಪ್ರತೀ ವೈಕುಂಠ ದ್ವಾದಶಿ ದಿವಸು ಶ್ರೀ ವೀರವೆಂಕಟೇಶ ಬರಶಿ ನದಿಸ್ನಾನ ಕಾಲಾಂತರಾಂತು ಚೋಲ್ನು ಆಯಲಾ. ಕ್ಷೇತ್ರಾಚೆ ರಿವಾಜಾ ಪ್ರಮಾಣೆ ಶ್ರೀ ಧರ್ಮದೇವತೆಕ ಪೂಜ್ಜುಚೆ ಕಲ್ಪಧೂಮ ಪೂಜಾ ಪ್ರತೀ ೧೨ವರುಷಾಕ ಏಕ್ಪಟಿ ಚೋಲ್ನು ಆಯಲಾ.
ವರದಾಭಯಹಸ್ತೆ ಜಾವ್ನು ಸತ್ಯಮುದ್ರೆ ದಾಖಯತಾ ಆನ್ನೇಕ ಹಾತ್ತಾಂತು ತಾವರೆ ಧೊರನು ಗಾಂಭೀರ್ಯಸ್ವರೂಪಾಚೆ ಹೇ ಮೂರ್ತಿಚೆ ನಿಡಲಾರಿ ವೆಂಕಟಪತಿ ಆಸ್ಸುನು ಜನ್ಮಾಂತರಾಚೆ ಸುಯೋಗಾನಿ ಹೇ ಶಕ್ತಿಕ, ಮೂರ್ತಿಕ ವೀಕ್ಷಣ ಕೊರಚೆ ಅವಕಾಶ ಮೇಳ್ನಾಸ್ಸುಚೆ ಭಕ್ತವೃಂದಾಚೆ ಖರೇಕ ಭಾಗ್ಯಚಿ ಜಾವ್ನಾಸ್ಸಾ. ಹೇ ಸೇವೆಂತು ಸಬಾರ ಗೋತ್ರಾಂಚಿ ದಂಪತಿ, ಕುಟುಂಬಸಹಿತ ಜಾವ್ನು ವಾಂಟೊ ಘೆತ್ತಾತಿ. ಶ್ರೀ ಕ್ಷೇತ್ರಾಚೊ ಧನಿ ಸಕಡಾಂಕ ಸನ್ಮಂಗಳ ಆಸ್ಸ ಕೊರೊ ಮ್ಹೊಣು ಸಮಾಜಬಾಂದವಾಲೊ ತಶೀಚಿ ಭಕ್ತಾಧಿಂಗೆಲೆ ಶುಭಹಾರೈಕೆ. ಸದಾ ಒಡ್ಡೋಲಗಾಂತು ಮೆರ್ವಚೆ ಹೇ ಧರ್ಮದೇವತೆಚೆ ಇತಿಹಾಸ ಕೋಳ್ನು ಘೇವ್ನು ತನುಮನಧನ ಸೇವಾ ಕೊರನು ಶ್ರೀ ದೇವರ ಅನುಗ್ರಹ, ಕೃಪಾಕಟಾಕ್ಷಾಕ ಸಕ್ಕಡ ಪಾತ್ರ ಜಾವ್ಯಾ. ಹೇ ಗುರುಪುರ ಧರ್ಮದೇವತೆ ಕ್ಷೇತ್ರಾಚೆ ಖಾತೇರಿ ಚಡ್ತೆ ಮಾಹಿತಿಕ ಶ್ರೀ ಅಶೋಕ ಭಟ್ (ಮೋ : ೯೯೧೬೩ ೧೬೨೨೮) ಹಾಂಕಾ ಸಂಪರ್ಕ ಕೊರಯೇತ.